ಸಾಹಿತ್ಯ ವಿಮರ್ಶೆ : ಶುಭ ಸಂದೇಶ

Monday, March 4th, 2013

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳು ವಿಧಾನಸೌಧ ಬೆಂಗಳೂರು ೫೬೦ ೦೦೧ ಸಿಎಂ/ಪಿಎಸ್/೨೬/೧೧  ಶುಭ ಸಂದೇಶ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕನ್ನಡ ನಾಡು ಏಕೀಕರಣಗೊಂಡು ೫೫ನೇ ವರ್ಷಕ್ಕೆ ಹೆಜ್ಜೆಯನ್ನಿಟ್ಟಿದೆ. ಈ ಸಂದರ್ಭವನ್ನು ರಚನಾತ್ಮಕವಾಗಿ ದಾಖಲಿಸಿ ಸ್ಮರಣೀಯಗೊಳಿಸಬೇಕೆಂಬುದು ಸರ್ಕಾರದ ಮಹದಾಶಯ. ಅದಕ್ಕಾಗಿ ಬೆಳಗಾವಿಯಲ್ಲಿ “ವಿಶ್ವ ಕನ್ನಡ ಸಮ್ಮೇಳನ”ವನ್ನು ಇದೇ ಮಾರ್ಚ್ ತಿಂಗಳಿನಲ್ಲಿ ಆಯೋಜಿಸಲಾಗಿದೆ. ಇದನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವುದು ಕರ್ನಾಟಕ ಸರ್ಕಾರದ ಆಶಯವಾಗಿದೆ. ಇದರ ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ [...]

ಸಾಹಿತ್ಯ ವಿಮರ್ಶೆ : ಚೆನ್ನುಡಿ

Monday, March 4th, 2013

ಗೋವಿಂದ ಎಂ. ಕಾರಜೋಳ ಕನ್ನಡ ಮತ್ತು ಸಂಸ್ಕೃತಿ, ಸಣ್ಣ ನೀರಾವರಿ ಹಾಗೂ ಜವಳಿ ಸಚಿವರು ವಿಧಾನಸೌಧ ಬೆಂಗಳೂರು – ೦೧  ಚೆನ್ನುಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಸುಮಾರು ೧೦೦ ಕನ್ನಡದ ಮೇರುಕೃತಿಗಳನ್ನು ಮರುಮುದ್ರಿಸಲು  ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಕನ್ನಡ ಸಾಹಿತ್ಯದ ಬೇರೆ ಬೇರೆ ಕಾಲಘಟ್ಟಗಳಲ್ಲಿ ರಚನೆಗೊಂಡ ಕಥೆ, ಕಾದಂಬರಿ, ವಿಚಾರ ಸಾಹಿತ್ಯ, ಪ್ರಬಂಧ, ವಿಮರ್ಶೆ, ನಾಟಕ. ಕವನ ಸಂಕಲನ – ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕೆಲವು ಪ್ರಾತಿನಿಧಿಕ ಕೃತಿಗಳನ್ನು [...]

ಸಾಹಿತ್ಯ ವಿಮರ್ಶೆ : ಅಧ್ಯಕ್ಷರ ಮಾತು

Monday, March 4th, 2013

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್‌ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಸಾಹಿತ್ಯ ವಿಮರ್ಶೆ : ಹೊನ್ನುಡಿ

Monday, March 4th, 2013

ನಾಡಿನ ಭಾಷೆ, ಸಂಸ್ಕೃತಿ ಮತ್ತು ಜನಜೀವನದ ಪರಿಮಾಣವನ್ನು ಅಳೆಯುವುದರಲ್ಲಿ ಅಲ್ಲಿನ ಸಾಹಿತ್ಯದ ಕೃತಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಸುಮಾರು ಎರಡು ಸಾವಿರದ ಐದನೂರು ವರ್ಷಗಳಿಗೂ ದೀರ್ಘವಾದ ಐತಿಹಾಸಿಕ ಪರಂಪರೆ ಚೆಲುವ ಕನ್ನಡ ನಾಡಿನದು. ಹಾಗೆಯೇ ಅದರ ಸಾಹಿತ್ಯ ಕೂಡ ಪಂಪ. ಕುಮಾರವ್ಯಾಸ, ಶರಣರು, ದಾಸರು ಮೊದಲಾದವರಿಂದ ಸಮೃದ್ಧವಾಗಿ ಬೆಳೆದಿದೆ. ಅದರ ಸಮೃದ್ಧತೆಗೆ ಏಳು ಜ್ಞಾನಪೀಠಗಳ ಗರಿಮೆಯೇ ಸಾಕ್ಷಿ. Blog this! Bookmark on Delicious Digg this post Recommend on Facebook share via Reddit [...]

ಸಾಹಿತ್ಯ ವಿಮರ್ಶೆ : ಎರಡು ನುಡಿ

Monday, March 4th, 2013

ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ‘ವಿಶ್ವ ಕನ್ನಡ ಸಮ್ಮೇಳನ’ದ ಅಂಗವಾಗಿ ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿರುವ ಸಾಹಿತಿಗಳ ಮಹತ್ವದ ಕೃತಿಗಳನ್ನು ಓದುಗರಿಗೆ ಒದಗಿಸಬೇಕೆಂಬ ಸದಾಶಯ ಹೊಂದಿರುತ್ತದೆ. ಈ ಯೋಜನೆಯಡಿ ಸುಮಾರು ೧೦೦ ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಿದೆ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for [...]

ಸಾಹಿತ್ಯ ವಿಮರ್ಶೆ : ಪ್ರಕಾಶಕರ ಮಾತು

Monday, March 4th, 2013

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ‘ವಿಶ್ವ ಕನ್ನಡ ಸಮ್ಮೇಳನ’ದ ಅಂಗವಾಗಿ ಸುಮಾರು ನೂರು ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಈ ಮೂರೂ ಕಾಲಘಟ್ಟಗಳಲ್ಲಿ ರಚನೆಗೊಂಡ, ಕನ್ನಡದಲ್ಲಿ ಮಹತ್ವದ ಕೃತಿಗಳೆಂದು ಪರಿಗಣಿತವಾಗಿರುವ ಪುಸ್ತಕಗಳನ್ನು ಸರ್ಕಾರವು ನೇಮಿಸಿರುವ ಆಯ್ಕೆ ಸಮಿತಿಯು ಮರುಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಸಾಹಿತ್ಯ ಮಾಲೆಯಲ್ಲಿ ಈಗಾಗಲೇ ಇಲಾಖೆಯು ಸಮಗ್ರ ಸಾಹಿತ್ಯ ಪ್ರಕಟಣೆಯಡಿ ಪ್ರಕಟಿಸಿರುವ ಲೇಖಕರ ಕೃತಿಗಳನ್ನು ಪರಿಗಣಿಸಿರುವುದಿಲ್ಲ. Blog this! [...]

ಸಾಹಿತ್ಯ ವಿಮರ್ಶೆ : ಓದುಗರೊಡನೆ

Monday, March 4th, 2013

೧೯೯೦ರಲ್ಲಿ ಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ನನ್ನ ‘ಸಾಹಿತ್ಯ ವಿಮರ್ಶೆ’ ಕೃತಿಯು ಇಂದಿನವರೆಗೆ ಐದು ಮರುಮುದ್ರಣಗಳನ್ನು ಕಂಡಿದೆ. “ವಿಶ್ವ ಕನ್ನಡ ಸಮ್ಮೇಳನ’ದ ಅಂಗವಾಗಿ ಈ ಕೃತಿ ಕರ್ನಾಟಕ ಸರ್ಕಾರದ ‘ಕನ್ನಡ ಸಂಸ್ಕೃತಿ ಇಲಾಖೆ’ಯಿಂದ ಮರು ಮುದ್ರಿತವಾಗುತ್ತಿರುವುದು ನನಗೆ ತುಂಬಾ ಸಂತೋಷದ ಸಂಗತಿ. ಇದಕ್ಕಾಗಿ ಆಯ್ಕೆ ಸಮಿತಿಯ ಸದಸ್ಯರಿಗೆ, ಕರ್ನಾಟಕ ಸರಕಾರಕ್ಕೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗೆ ನಾನು ಕೃತಜ್ಞನಾಗಿದ್ದೇನೆ. Blog this! Bookmark on Delicious Digg this post Recommend on Facebook [...]

ಸಾಹಿತ್ಯ ವಿಮರ್ಶೆ : ಭಾಗ ೧-ವಿಮರ್ಶೆಯ ಸ್ವರೂಪ ಮತ್ತು ತತ್ವಗಳು : ಅಧ್ಯಾಯ ೧

Monday, March 4th, 2013

೧. ವಿಮರ್ಶೆಯ ಸ್ವರೂಪ ಇಂದು ಕನ್ನಡದಲ್ಲಿ ಇಂಗ್ಲಿಷ್‌ನ ‘ಕ್ರಿಟಿಸಿಸಂ’ ಶಬ್ದಕ್ಕೆ ಸಂವಾದಿಯಾಗಿ ಬಳಸುತ್ತಿರುವ ಶಬ್ದ ‘ವಿಮರ್ಶೆ’ ತೀರಾ ಇತ್ತೀಚೆಗೆ ರೂಢಿಗೆ ಬಂದಿರುವಂತಹುದು. ಸಂಸ್ಕೃತ ಸಾಹಿತ್ಯ ಚರಿತ್ರೆಯಲ್ಲಾಗಲೀ ಪ್ರಾಚೀನ ಕನ್ನಡ ಸಾಹಿತ್ಯದಲ್ಲಾಗಲೀ ‘ವಿಮರ್ಶೆ’, ‘ವಿಮರ್ಶಕ’ ಶಬ್ದಗಳು ನಾವು ಇಂದು ಉಪಯೋಗಿಸುವ ಅರ್ಥದಲ್ಲಿ ಕಂಡುಬರುವುದಿಲ್ಲ. ಅವುಗಳಿಗೆ ಬದಲು ಸಂಸ್ಕೃತ-ಕನ್ನಡಗಳೆರಡರಲ್ಲೂ ಬರುವ ‘ಸಹೃದಯ’, ‘ಲಾಕ್ಷಣಿಕ’ ಶಬ್ದಗಳು ಇಂದು ನಾವು ‘ಕ್ರಿಟಿಕ್’ (Critic)  ಶಬ್ದಕ್ಕೆ ಕೊಡುವ ಅರ್ಥಗಳನ್ನು ಹೊಂದಿದ್ದವು; ಮತ್ತು ‘ಕ್ರಿಟಿಸಿಸಂ’ ಶಬ್ದಕ್ಕೆ ಸಂವಾದಿಯಾಗಿ ‘ಕಾವ್ಯ ಮೀಮಾಂಸೆ’ ಶಬ್ದವು ಬಳಕೆಯಲ್ಲಿತ್ತು. ಎಚ್. ತಿಪ್ಪೇರುದ್ರಸ್ವಾಮಿಯವರು [...]

ಸಾಹಿತ್ಯ ವಿಮರ್ಶೆ : ಭಾಗ ೧-ವಿಮರ್ಶೆಯ ಸ್ವರೂಪ ಮತ್ತು ತತ್ವಗಳು : ಅಧ್ಯಾಯ ೨ (1)

Monday, March 4th, 2013

ವಿಮರ್ಶೆಯ ಪ್ರಮುಖ ಪರಿಕಲ್ಪನೆಗಳು ಈ ಅಧ್ಯಾಯದಲ್ಲಿ ನಾನು ಪಾಶ್ಚಾತ್ಯ ಹಾಗೂ ಭಾರತೀಯ ಕಾವ್ಯಮೀಮಾಂಸೆಯಲ್ಲಿ ನನಗೆ ಮುಖ್ಯವೆಂದು ಕಂಡುಬರುವ ಕೆಲವು ಪರಿಕಲ್ಪನೆಗಳನ್ನು ವ್ಯಾಖ್ಯಾನಿಸುವ ಪ್ರಯತ್ನ ಮಾಡಿದ್ದೇನೆ. ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ‘ಅನುಕರಣವಾದ’ (Theory of Imitation), (Sublime), (Decorum), (Imagination) – ಈ ಪರಿಕಲ್ಪನೆಗಳನ್ನು ಮೊದಲನೆಯ ಭಾಗದಲ್ಲಿ ಸ್ಥೂಲವಾಗಿ ಚರ್ಚಿಸಿದ್ದೇನೆ. ಎರಡನೆಯ ಭಾಗದಲ್ಲಿ ಭಾರತೀಯ ಕಾವ್ಯಮೀಮಾಂಸೆಯ ‘ರಸ’, ‘ಧ್ವನಿ’, ‘ವಕ್ರೋಕ್ತಿ’ ಮತ್ತು ‘ಔಚಿತ್ಯ’ ಈ ಪರಿಕಲ್ಪನೆಗಳನ್ನು ಕುರಿತು ತೀ.ನಂ.ಶ್ರೀಯವರ ‘ಭಾರತೀಯ ಕಾವ್ಯಮೀಮಾಂಸೆ’ ಈಗಾಗಲೇ ಅಧಿಕೃತವಾಗಿ ಚರ್ಚಿಸಿರುವುದರಿಂದ ಕೆಲವು ತೌಲನಿಕ [...]

ಸಾಹಿತ್ಯ ವಿಮರ್ಶೆ : ಭಾಗ ೧-ವಿಮರ್ಶೆಯ ಸ್ವರೂಪ ಮತ್ತು ತತ್ವಗಳು : ಅಧ್ಯಾಯ ೨ (2)

Monday, March 4th, 2013

(i) ಕೃತಿ – ಕೃತಿಕಾರ ಸಂಬಂಧ : ‘ಭವ್ಯತೆ ಉನ್ನತ ಮನಸ್ಸಿನ (ಆತ್ಮದ) ಪ್ರತಿಧ್ವನಿ’ ಎಂದು ಲಾಂಜೈನಸ್ ಹೇಳುತ್ತಾನಷ್ಟೇ. ಈ ನಿಲುವು, ಎಂದರೆ ಶ್ರೇಷ್ಠ ವ್ಯಕ್ತಿಯಿಂದಲ್ಲದೆ ಶ್ರೇಷ್ಠ ಸಾಹಿತ್ಯ ಅಸಾಧ್ಯ ಎಂಬ ನಿಲುವು ಸಾಧಾರಣವಾಗಿ ಎಲ್ಲಾ ಆರ್ಷೇಯ ಸಮಾಜಗಳಲ್ಲಿಯೂ ಕಂಡುಬರುತ್ತದೆ. ಮಹಾಕವಿಯನ್ನು ಹೋಮರ್ ಮುಂತಾದ ಗ್ರೀಕರು ‘ಸೃಷ್ಟಿಕರ್ತ’ (Maker) ನಂತೆ, ‘ದ್ರಷ್ಟಾರ’ (Seer)ನಂತೆ ಕಂಡರೆ, ಆರ್ಯರು ಅವನನ್ನು ಋಷಿಯಂತೆ ಕಂಡು ‘ನಾನೃಷಿಃ ಕುರುತೆ ಕಾವ್ಯಂ’ ಎಂದು ಘೋಷಿಸಿದರು. Blog this! Bookmark on Delicious Digg this [...]

ಸಾಹಿತ್ಯ ವಿಮರ್ಶೆ : ಭಾಗ ೨-ಆಧುನಿಕ ವಿಮರ್ಶಾ ಪ್ರಸ್ಥಾನಗಳು : ಅಧ್ಯಾಯ ೩

Monday, March 4th, 2013

ಕರ್ತೃಕೇಂದ್ರಿತ ವಿಮರ್ಶೆ  ಅ. ಕರ್ತೃನಿಷ್ಠವಿಮರ್ಶೆ (Biographical Criticism): ಕರ್ತೃನಿಷ್ಠ ವಿಮರ್ಶೆ ಪರಂಪರಾಗತ ವಿಮರ್ಶಾ ಮಾರ್ಗಗಳಲ್ಲಿ ಒಂದಾದರೂ ಇದು ಇಪ್ಪತ್ತನೆಯ ಶತಮಾನದಲ್ಲಿ ಮನೋವೈಜ್ಞಾನಿಕ ಸಂಶೋಧನೆಗಳ ಆಧಾರದಲ್ಲಿ ಹೊಸ ರೂಪವನ್ನು ಪಡೆದುಕೊಂಡಿದೆ. ಕರ್ತೃನಿಷ್ಠ ವಿಮರ್ಶೆಯ ಮುಖ್ಯ ವೈಚಾರಿಕ ನಿಲುವುಗಳನ್ನು ಹೀಗೆ ಗುರುತಿಸಬಹುದು : Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಸಾಹಿತ್ಯ ವಿಮರ್ಶೆ : ಭಾಗ ೨-ಆಧುನಿಕ ವಿಮರ್ಶಾ ಪ್ರಸ್ಥಾನಗಳು : ಅಧ್ಯಾಯ ೪ (1)

Monday, March 4th, 2013

ಸಮಾಜಕೇಂದ್ರಿತ ವಿಮರ್ಶೆ ಸಾಹಿತಿಯೂ ಒಂದು ಸಮಾಜದ, ಒಂದು ಸಾಂಸ್ಕೃತಿಕ ಘಟಕದ ಅಂಗ. ಇತರರಂತೆಯೇ ಅವನೂ ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ, ಒಂದು ವಿಶಿಷ್ಟ ಸಮಾಜ ವ್ಯವಸ್ಥೆಯಲ್ಲಿ ಬೇರುಬಿಟ್ಟಿರುತ್ತಾನೆ. ಆದ್ದರಿಂದ ಆ ವಿಶಿಷ್ಟ ವ್ಯವಸ್ಥೆಯಿಂದ, ಮತ್ತು ಆ ಕಾಲಘಟ್ಟದಲ್ಲಿ ಪ್ರಭಾವಶಾಲಿಯಾದ ವೈಚಾರಿಕ ಪ್ರಣಾಲಿಗಳಿಂದ ಅವನು ಪ್ರಭಾವಿತನಾಗದೇ ಇರಲು ಸಾಧ್ಯವಿಲ್ಲ. ತನ್ನ ಸಮಕಾಲೀನ ವ್ಯವಸ್ಥೆಯನ್ನೂ ವೈಚಾರಿಕತೆಯನ್ನೂ ಅವನು ವಿರೋಧಿಸಬಹುದು, ಅಥವಾ ಒಪ್ಪಿಕೊಳ್ಳಬಹುದು ಅಥವಾ ಸುಧಾರಿಸಲು ಪ್ರಯತ್ನಿಸಬಹುದು, ಅಥವಾ ಅವೆಲ್ಲವನ್ನೂ ಮೀರಿ ನಿಂತು ತನ್ನತನವನ್ನು ಕಂಡುಕೊಳ್ಳಬಹುದು. ಆದರೆ ಒಂದಲ್ಲ ಒಂದು ರೀತಿಯಲ್ಲಿ ಅವುಗಳಿಗೆ [...]

ಸಾಹಿತ್ಯ ವಿಮರ್ಶೆ : ಭಾಗ ೨-ಆಧುನಿಕ ವಿಮರ್ಶಾ ಪ್ರಸ್ಥಾನಗಳು : ಅಧ್ಯಾಯ ೪ (2)

Monday, March 4th, 2013

ಆ. ಐಡಿಯಾಲಜಿ ಮತ್ತು ಕಲೆ : ‘ಐಡಿಯಾಲಜಿ’ ಎಂಬುದು ಮಾರ್ಕ್ಸಿಸ್ಟ್ ಪರಿಭಾಷೆಯಲ್ಲಿ ಮತ್ತೆ ಮತ್ತೆ ಬಳಸಲ್ಪಡುವ ಒಂದು ವಿಶಿಷ್ಟ ಪರಿಕಲ್ಪನೆ. ಮಾರ್ಕ್ಸ್ ಮತ್ತು ಎಂಗೆಲ್ಸ್ ತಮ್ಮ ‘ದ ಜರ್ಮನ್ ಐಡಿಯಾಲಜಿ’ ಗ್ರಂಥದ ನಂತರ ಈ ಪರಿಕಲ್ಪನೆಯನ್ನು ವಿಶೇಷವಾಗಿ ಉಪಯೋಗಿಸುವುದಿಲ್ಲವಾದರೂ, ಅವರ ಬಳಿಕ ಬಂದ ಎಲ್ಲಾ ಮಾರ್ಕ್ಸ್‌ವಾದೀ ಚಿಂತಕರೂ ಇದನ್ನು ವ್ಯಾಪಕವಾಗಿ ತಮ್ಮ ವಿಶ್ಲೇಷಣೆ – ವ್ಯಾಖ್ಯಾನಗಳಲ್ಲಿ ಉಪಯೋಗಿಸುತ್ತಾನೆ. ಮಾರ್ಕ್ಸ್‌ವಾದಿಗಳಲ್ಲದೆ ಇತರ ಲೇಖಕರು ಐಡಿಯಾಲಜಿ ಪದವನ್ನು ಋಣಾತ್ಮಕವಾಗಿ, ಚರ್ಚೆಗೆಡೆ ಕೊಡದೆ ತೀವ್ರವಾಗಿ ನಂಬಲ್ಪಟ್ಟಿರುವ ರಾಜಕೀಯ ಪ್ರಣಾಲಿಗಳನ್ನು ಗುರುತಿಸಲು ಬಳಸುತ್ತಾನೆ. [...]

ಸಾಹಿತ್ಯ ವಿಮರ್ಶೆ : ಭಾಗ ೨-ಆಧುನಿಕ ವಿಮರ್ಶಾ ಪ್ರಸ್ಥಾನಗಳು : ಅಧ್ಯಾಯ ೪ (3)

Monday, March 4th, 2013

೩. ಸ್ತ್ರೀನಿಷ್ಠವಿಮರ್ಶೆ: ಕಳೆದ ಶತಕದ ಉತ್ತರಾರ್ಧದಲ್ಲಿ ಹೆಚ್ಚಾಗಿ ಅಮೆರಿಕಾ ಮತ್ತು ಫ್ರಾನ್ಸ್ ದೇಶಗಳಲ್ಲಿ ಬೆಳೆದು ಬಂದ ‘ಸ್ತ್ರೀ ಸ್ವಾತಂತ್ರ್ಯ ಚಳುವಳಿ’ಯ ಒಂದು ಮುಖ ‘ಸ್ತ್ರೀನಿಷ್ಠ ವಿಮರ್ಶೆ’ (Feminist Criticism). ಇಂತಹ ವಿಮರ್ಶೆ ಸಮಾಜಕೇಂದ್ರಿತ ವಿಮರ್ಶೆಯ ಒಂದು ಮುಖ್ಯ ಕವಲಾಗಿದ್ದು ಮನೋವೈಜ್ಞಾನಿಕ ವಿಮರ್ಶೆ ಮತ್ತು ಮಾರ್ಕ್ಸ್‌ವಾದಿ ವಿಮರ್ಶೆ ಇವೆರಡಕ್ಕೂ ಸಮೀಪವಾಗಿದೆ. Blog this! Bookmark on Delicious Digg this post Recommend on Facebook share via Reddit Share with Stumblers Tweet about it [...]

ಸಾಹಿತ್ಯ ವಿಮರ್ಶೆ : ಭಾಗ ೨-ಆಧುನಿಕ ವಿಮರ್ಶಾ ಪ್ರಸ್ಥಾನಗಳು : ಅಧ್ಯಾಯ ೫ (1)

Monday, March 4th, 2013

ಕೃತಿ ಕೇಂದ್ರಿತ ವಿಮರ್ಶೆ ಇಪ್ಪತ್ತನೆಯ ಶತಮಾನದ ಪಾಶ್ಚಾತ್ಯ ವಿಮರ್ಶಾಪ್ರಸ್ಥಾನಗಳಲ್ಲೆಲ್ಲಾ ಅತ್ಯಂತ ಪ್ರಮುಖ ಹಾಗೂ ಪ್ರಭಾವಶಾಲಿ ವಿಮರ್ಶಾ ಪ್ರಸ್ಥಾನವೆಂದರೆ ‘ಕೃತಿ-ಕೇಂದ್ರಿತ ವಿಮರ್ಶೆ’ (Textual Criticism) ಎನ್ನಬಹುದು. ವಿಮರ್ಶೆಯ ಕೇಂದ್ರವನ್ನು ಕೃತಿಕಾರನಿಂದ ಹಾಗೂ ಕೃತಿ ಸಂದರ್ಭಗಳಿಂದ ಬೇರ್ಪಡಿಸಿ ಕೃತಿಯೆಡೆಗೆ ತಂದುದೇ ಈ ಶತಮಾನದ ಮಹತ್ಸಾಧನೆ. ಎಲಿಯಟ್ – ರಿಚರ್ಡ್ಸ್ ಇವರುಗಳಿಂದ ಹಿಡಿದು ಇತ್ತೀಚೆಗಿನ ಡೆರಿಡಾ ತನಕ ಅನೇಕ ವಿಧಗಳಲ್ಲಿ ಅನೇಕ ಸಿದ್ಧಾಂತಗಳ ಪಾತಳಿಯಲ್ಲಿ ಕೃತಿಕೇಂದ್ರಿತ ವಿಮರ್ಶೆ ಸಮೃದ್ಧವಾಗಿ ಬೆಳೆದುಬಂದಿದೆ. Blog this! Bookmark on Delicious Digg this post [...]

ಸಾಹಿತ್ಯ ವಿಮರ್ಶೆ : ಭಾಗ ೨-ಆಧುನಿಕ ವಿಮರ್ಶಾ ಪ್ರಸ್ಥಾನಗಳು : ಅಧ್ಯಾಯ ೫ (2)

Monday, March 4th, 2013

೩. ರೂಪನಿಷ್ಠವಿಮರ್ಶೆ ಸಾಹಿತ್ಯ ವಿಮರ್ಶೆಯನ್ನು ವ್ಯಕ್ತಿನಿರಪೇಕ್ಷ ಹಾಗೂ ವಸ್ತುನಿಷ್ಠವಾದ ವೈಜ್ಞಾನಿಕ ಚಿಂತನೆಯ ಸಮೀಪಕ್ಕೆ ಒಯ್ಯಲು ಸಾಧ್ಯವೇ? ಸಾಹಿತ್ಯಿಕ ಕೃತಿಗಳ ಅನನ್ಯತೆಯನ್ನು ಹೇಗೆ, ಯಾವ ಯಾವ ಮಾರ್ಗಗಳಿಂದ ಗುರುತಿಸಬಹುದು? ಸಾಹಿತ್ಯಿಕ ವಿಮರ್ಶಕನ ಜವಾಬ್ದಾರಿಗಳೇನು? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಪಾಶ್ಚಾತ್ಯ ಕಾವ್ಯಮೀಮಾಂಸೆ ರೆನಸೆನ್ಸ್ ಯುಗದಿಂದಲೂ ಹುಡುಕುತ್ತಲೇ ಇದೆ; ಮತ್ತು ಕಾಲಕಾಲಕ್ಕೆ ಭಿನ್ನ ಭಿನ್ನ ಉತ್ತರಗಳನ್ನು ಕೊಡುತ್ತಾ ಬಂದಿದೆ : ಪ್ರಕಾರ ವಿಮರ್ಶೆ, ಕರ್ತೃನಿಷ್ಠ ವಿಮರ್ಶೆ, ಚಾರಿತ್ರಿಕ ವಿಮರ್ಶೆ ಇತ್ಯಾದಿ. ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಚಾರಿತ್ರಿಕ ವಿಮರ್ಶೆ ಕೊನೆಗೂ ವೈಜ್ಞಾನಿಕ ಮಾರ್ಗದ [...]

ಸಾಹಿತ್ಯ ವಿಮರ್ಶೆ : ಭಾಗ ೨-ಆಧುನಿಕ ವಿಮರ್ಶಾ ಪ್ರಸ್ಥಾನಗಳು : ಅಧ್ಯಾಯ ೫ (3)

Monday, March 4th, 2013

ಇ. ಅಮೆರಿಕನ್ ನವ್ಯ ವಿಮರ್ಶೆ (New Criticism) : ಇಂದು, ರಾಚನಿಕೋತ್ತರ ಕಾಲದಲ್ಲಿ ನವ್ಯ ವಿಮರ್ಶೆ ಅಷ್ಟೇನೂ ‘ನವ್ಯ’ವಾಗಿ ಉಳಿದಿಲ್ಲವಾದರೂ ಕಳೆದ ಶತಮಾನದ ಮೂರನೆಯ ದಶಕದಲ್ಲಿ ಪ್ರಾರಂಭವಾದಾಗ ಅದೊಂದು ವಿನೂತನ, ಕ್ರಾಂತಿಕಾರಕ ವಿಮರ್ಶಾ ಮಾರ್ಗವೆಂದೇ ಗುರುತಿಸಲ್ಪಟ್ಟಿದ್ದಿತು; ಮತ್ತು ಸರಿಸುಮಾರು ಮೂರು ದಶಕಗಳ ಕಾಲ (೧೯೩೨-೫೬ : ೧೯೫೬ ರಲ್ಲಿ ಫ್ರಾಯ್ ರಚಿತ ‘ವಿಮರ್ಶೆಯ ಅಂಗರಚನೆ’ ಪ್ರಕಟವಾಯಿತು.) ಅಮೇರಿಕಾದಲ್ಲೆಲ್ಲಾ ಏಕಮೇವಾದ್ವಿತೀಯವಾಗಿ ಮೆರೆಯಿತು. ೧೯೪೧ ರಲ್ಲಿ ಹೊರಬಂದ ಕವಿ – ವಿಮರ್ಶಕ – ಪ್ರಾಧ್ಯಾಪಕ ಜಾನ್‌ಕ್ರೋ ರ‍್ಯಾನ್‌ಸಮ್‌ನ ‘ನವ್ಯವಿಮರ್ಶೆ’ (The [...]

ಸಾಹಿತ್ಯ ವಿಮರ್ಶೆ : ಭಾಗ ೨-ಆಧುನಿಕ ವಿಮರ್ಶಾ ಪ್ರಸ್ಥಾನಗಳು : ಅಧ್ಯಾಯ ೫ (4)

Monday, March 4th, 2013

೫. ನಿರಚನ ವಿಮರ್ಶೆ (Deconstruction) ನಿರಚನ ವಿಮರ್ಶೆಯನ್ನು ಒಂದು ನೆಲೆಯಲ್ಲಿ ಅಮೇರಿಕನ್ ನವ್ಯ ವಿಮರ್ಶೆಯ ತಾರ್ಕಿಕ ತುದಿಯೆಂದೂ ಮತ್ತೊಂದು ನೆಲೆಯಲ್ಲಿ ನವ್ಯ ವಿಮರ್ಶೆಯ ಅತ್ಯಂತ ಪ್ರಬಲ ಟೀಕೆಯೆಂದೂ ಪರಿಗಣಿಸಬಹುದು. ಕಳೆದ ಶತಮಾನದ ಏಳನೆಯ ದಶಕದಿಂದ ಫ್ರಾನ್ಸ್ ಮತ್ತು ಅಮೇರಿಕಾಗಳಲ್ಲಿ ವ್ಯಾಪಕವಾಗಿ ಬೇರು ಬಿಟ್ಟಿರುವ ಈ ಪ್ರಭಾವಶಾಲಿ ಚಿಂತನಾಮಾರ್ಗ ‘ರಾಚನಿಕೋತ್ತರ’ ವಿಮರ್ಶಾ ಮಾರ್ಗಗಳಲ್ಲಿ ಒಂದೆಂದು ಗುರುತಿಸಲ್ಪಡುತ್ತದೆ. Blog this! Bookmark on Delicious Digg this post Recommend on Facebook share via Reddit Share with [...]

ಸಾಹಿತ್ಯ ವಿಮರ್ಶೆ : ಭಾಗ ೨-ಆಧುನಿಕ ವಿಮರ್ಶಾ ಪ್ರಸ್ಥಾನಗಳು : ಅಧ್ಯಾಯ ೬

Monday, March 4th, 2013

ವಾಚಕ ಕೇಂದ್ರಿತ ವಿಮರ್ಶೆ (Reader – Response Theories) (ಚಿತ್ರ ೧) ‘ಹಗಲು ಮತ್ತು ರಾತ್ರಿ’ (Day and Night) ಎಂಬ ಹೆಸರಿನ ಈ ಮೇಲಿನ ಕೊರೆದ ಚಿತ್ರವನ್ನು (etching) ನಿರ್ಮಿಸಿದವನು ಡಚ್ ಕಲಾವಿದ ಎಮ್. ಸಿ. ಎಶರ್ (M. C. Escher, 1902 – 1972). ಈ ಚಿತ್ರದಲ್ಲಿ ಕರಿ ಮತ್ತು ಬಿಳಿ ವರ್ಣಗಳ ಸೀಮಾರೇಖೆಗಳೇ ಇಲ್ಲವಾಗಿ, ಚಿತ್ರ ಅನೇಕ ಪ್ರಶ್ನೆಗಳನ್ನು ಪ್ರೇಕ್ಷಕರಲ್ಲಿ ಹುಟ್ಟಿಸುತ್ತದೆ : ಹಕ್ಕಿಗಳು ಎಡದಿಂದ ಬಲಕ್ಕೆ ಹಾರುತ್ತಿವೆಯೇ ಅಥವಾ ಬಲದಿಂದ ಎಡಕ್ಕೆ? [...]

ಸಾಹಿತ್ಯ ವಿಮರ್ಶೆ : ಭಾಗ ೨-ಆಧುನಿಕ ವಿಮರ್ಶಾ ಪ್ರಸ್ಥಾನಗಳು : ಅಧ್ಯಾಯ ೭ (1)

Monday, March 4th, 2013

ಕಥನಶಾಸ್ತ್ರ (Narratology) ರಸ, ಧ್ವನಿ, ವಕ್ರೋಕ್ತಿ, ಔಚಿತ್ಯ – ಇವೇ ಮುಂತಾದ ಮೌಲಿಕ ಪರಿಕಲ್ಪನೆಗಳನ್ನು ಜಗತ್ತಿಗಿತ್ತ ಭಾರತೀಯ ಕಾವ್ಯಮೀಮಾಂಸೆ ಕಥನಶಾಸ್ತ್ರಕ್ಕೆ, ಎಂದರೆ ಕಥನಗಳ ಕ್ರಮಬದ್ಧ ವಿಶ್ಲೇಷಣೆಗೆ ಏಕೆ ಅಷ್ಟು ಗಮನ ಕೊಡಲಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಆಶ್ಚರ್ಯವೇಕೆಂದರೆ ವೈವಿಧ್ಯಮಯ ಹಾಗೂ ಅದ್ಭುತ ಕಥೆ – ಕಥಾನಕಗಳು ಪ್ರಾಚೀನ ಕಾಲದಲ್ಲಿಯೇ ಭಾರತದಲ್ಲಿದ್ದವು. ಹಾಗೆ ನೋಡಿದರೆ, ಭಾರತವನ್ನು ‘ಕಥೆಗಳ ತವರು’ ಎಂದೇ ಜಾನಪದ ತಜ್ಞರು ಪರಿಗಣಿಸುತ್ತಾರೆ. ಪ್ರಾಯಶಃ ಮಹಾಕಾವ್ಯ ಮತ್ತು ನಾಟಕ ಇವೆರಡು ಪ್ರಭೇದಗಳನ್ನೇ ಅತಿಮುಖ್ಯವೆಂದು ಪ್ರಾಚೀನ ಲಾಕ್ಷಣಿಕರು ಪರಿಗಣಿಸಿದ್ದರಿಂದ [...]

ಸಾಹಿತ್ಯ ವಿಮರ್ಶೆ : ಭಾಗ ೨-ಆಧುನಿಕ ವಿಮರ್ಶಾ ಪ್ರಸ್ಥಾನಗಳು : ಅಧ್ಯಾಯ ೭ (2)

Monday, March 4th, 2013

೩. ಕಥನ ಕ್ರಿಯೆ (Act of Narration) : ಕಥನ ಶಾಸ್ತ್ರವನ್ನು ಒಂದು ದಿಕ್ಕಿನಲ್ಲಿ ವೇನ್ ಬೂತ್ ಮುಂತಾದ ರೂಪನಿಷ್ಠ ವಿಮರ್ಶಕರು ಬೆಳೆಸಿದರೆ, ಅದನ್ನು ಮತ್ತೊಂದು ದಿಕ್ಕಿನಲ್ಲಿ ಕಳೆದ ಶತಮಾನದ ಆರು – ಏಳು – ಎಂಟನೆಯ ದಶಕಗಳಲ್ಲಿ ಶ್ರೀಮಂತಗೊಳಿಸಿದವರೆಂದರೆ ‘ರಾಚನಿಕ ವಿಮರ್ಶಕರು’. ಕಥನವನ್ನು ಕುರಿತಾದ ಚಿಂತನೆಗೆ ‘ಕಥನ ಶಾಸ್ತ್ರ’ (Narratology) ಎಂದು ಹೆಸರು ಕೊಟ್ಟು ಅದಕ್ಕೆ ಒಂದು ಶಿಸ್ತಿನ ಗಾಂಭೀರ್ಯವನ್ನು ಕೊಟ್ಟವನು ರಾಚನಿಕ ವಿಮರ್ಶಕರಲ್ಲಿ ಒಬ್ಬನಾದ ತಾದರೋವ್ (Tzvetan Todorov). ರೂಪನಿಷ್ಠ ವಿಮರ್ಶಕರು ಕಥನಗಳ ವಿವರವನ್ನು [...]

ಸಾಹಿತ್ಯ ವಿಮರ್ಶೆ : ಭಾಗ ೨-ಆಧುನಿಕ ವಿಮರ್ಶಾ ಪ್ರಸ್ಥಾನಗಳು : ಅಧ್ಯಾಯ ೮

Monday, March 4th, 2013

ತೌಲನಿಕ ಸಾಹಿತ್ಯ : ವ್ಯಾಖ್ಯಾನ (Comparative Literature) ಇಂದು ಸಾಧಾರಣವಾಗಿ ಎಲ್ಲಾ ಭಾರತೀಯ ವಿ.ವಿ. ಗಳ ಭಾಷಾ ವಿಭಾಗಗಳಲ್ಲಿ ‘ತೌಲನಿಕ ಸಾಹಿತ್ಯ’ವನ್ನು ಕುರಿತ ಒಂದೋ ಎರಡೋ ಪೇಪರ್‌ಗಳು ಇರುತ್ತವೆ. ‘ತೌಲನಿಕ ನಾಟಕ’, ‘ತೌಲನಿಕ ಕಾವ್ಯ ಮೀಮಾಂಸೆ’ ಇತ್ಯಾದಿ. ಆದರೆ, ಇಂಗ್ಲಿಷ್ ಮತ್ತು ಇತರ ಪಾಶ್ಚಿಮಾತ್ಯ ಭಾಷೆಗಳಲ್ಲಿ ಈ ಪರಿಕಲ್ಪನೆಯನ್ನು ಕುರಿತು ಅನೇಕಾನೇಕ ಗ್ರಂಥಗಳು ಹಾಗೂ ಲೇಖನಗಳಿದ್ದರೂ ಕನ್ನಡದಲ್ಲಿ (ನನಗೆ ತಿಳಿದಂತೆ) ಅಷ್ಟೇನೂ ಚರ್ಚೆ ನಡೆದಿಲ್ಲ. ‘ತೌಲನಿಕ ವಿಮರ್ಶೆ’ಗೂ ‘ತೌಲನಿಕ ಸಾಹಿತ್ಯಕ್ಕೂ/ ಅಧ್ಯಯನಕ್ಕೂ’ ಏನು ವ್ಯತ್ಯಾಸ? ಇದು ಇಂದು [...]

ಸಾಹಿತ್ಯ ವಿಮರ್ಶೆ : ಗ್ರಂಥ ಋಣ

Monday, March 4th, 2013

(i) Chandra, Mohan ed., Aspects of Comparative Literature, New Delhi : India Publishers, 1989. (ii) Das, S. K. and Amiya Dev. eds. Comparative Literature : Theory and Practice, Simla : Indian Institute of Advanced Study, 1989. (iii) Dhawan R. K. Comparative Literature, New Delhi: Bahri Publications, 1987. (iv) Lefevere A. Essays in Comparative Literature, Calcutta [...]

ಭಾಗ – ೩ ಭಾರತೀಯ ಸೌಂದರ್ಯದರ್ಶನ – ವೇದ ಋಷಿಗಳ ಸೌಂದರ್ಯದರ್ಶನ

Friday, October 7th, 2011

“ಯಾವುದು ಬೆಳಗುತ್ತಿದೆಯೋ ಅದೆಲ್ಲವೂ ಆ ಮಹಾಬೆಳಗಿನ ಛಾಯೆ ಮಾತ್ರ; ಅದು ಬೆಳಗುವುದರಿಂದ ಇದೆಲ್ಲವೂ ಬೆಳಗುತ್ತಿದೆ.”[1] ಈ ಬೆಳಕು – ಎಲ್ಲಿಯದು ? “ಅಲ್ಲಿ ಸೂರ್ಯ ಬೆಳಗುವುದಿಲ್ಲ; ಚಂದ್ರ ತೊಳಗುವುದಿಲ್ಲ; ನಕ್ಷತ್ರ ಮಿನುಗುವುದಿಲ್ಲ; ಮಿಂಚು ಮಿಂಚುವುದಿಲ್ಲ; ಅಗ್ನಿಯೂ ರಾಜಿಸುವುದಿಲ್ಲ.”[2] ಅಂತಹ ಬೆಳಕು ಅದು. ಆ ಬೆಳಕಿನ ಸ್ವರೂಪವೇನು? “ಅದು ಶುಭ್ರವಾದುದು, ಅದು ಜ್ಯೋತಿಗಳ ಜ್ಯೋತಿ; ಅದನ್ನು ಆತ್ಮವಿದರು ತಿಳಿಯುತ್ತಾರೆ.”[3] ಪೃಥ್ವಿಯ ಅರುಣೋದಯದ ಪ್ರಶಾಂತ ಮಂಗಲ ಮುಹೂರ್ತದಲ್ಲಿ, ಅರಣ್ಯ ಮಹಾದೇಗುಲದಲ್ಲಿ ಆದಿ-ಋಷಿಕವಿಗಳ ಮಂತ್ರಘೋಷ ಹೀಗೆ ಮೊಳಗಿತು. ಆ ಅಪೂರ್ವ ಜ್ಯೋತಿರ್‌ದರ್ಶನವಾಣಿಯಲ್ಲಿ [...]

ನೀತಿ : ೧. ಆಧ್ಯಾತ್ಮದ ಪದ-೧

Monday, August 29th, 2011

ಆಧ್ಯಾತ್ಮ ವಿಚಾರಗಳ ಉದ್ದೇಶಗಳ ಸರಳ ಶ್ರದ್ಧಾದಿಂದ ಕೂತ ಕೇಳಬೇಕ ಬುದ್ಧಿವೃದ್ಧಿಯಾಗುದಕ್ಕ ಶುದ್ಧಾಚರಣೆ ಮುಖ್ಯ ಮುದ್ದಾಂ ತಿದ್ದಿ ನೋಡ ಚೊಕ್ಕ               || ಪ || ಪ್ರತಿನಿತ್ಯ ತಪ್ಪದಲೆ ಸ್ವತಾ ಏಳಬೇಕ ಪ್ರಾಥಃಕಾಲ ನಾಲ್ಕ ಘಂಟೇಕ ಅತಿ ಉತ್ತಮನಾದ ಪ್ರಾರ್ಥನೆ ಸಮಯ ಅದು ಚಿತ್ತ ಶುದ್ಧಿಯಾಗುವದಕ್ಕ || ಪೂರ್ವಾಭಿಮುಖವಾಗಿ ಸರ್ವಾಂಗ ಆಸನ ಹಾಕ ಸರ್ವೇಶನ ಧ್ಯಾನಕ ಠೀಕ ಸರ್ವ ವಿಧದಿಂದ ಪ್ರಾಣಾಯಾಮ ಮಾಡ ಭರಪೂರ ಶರೀರ  ರಕ್ಷಣಕ || ಶ್ರೀರಾಮ ಹರಿ ಓಂ ನಮಃ ಶಿವಾಯ ಯಾವದಾದರು iಂತ್ರ ಜಪಿಸುದಕ್ಕ [...]

ರಾಷ್ಟ್ರೀಯ : ೩೯. ಇಪ್ಪತ್ತು ಅಂಶಗಳ ಆರ್ಥಿಕ ಕಾರ್ಯಕ್ರಮ

Monday, August 29th, 2011

ಗ್ರಾಮಸೇವಾ ನಿಗದಿ ಸಹಕಾರ ತತ್ವ ಸಂಘದ ನಾ | ಗರಿಕರಲ್ಲಿ ನನ್ನದೊಂದು ಸವಿನಯ ಪ್ರಾರ್ಥನಾ ಭಾರತ ಪ್ರಧಾನಮಂತ್ರಿ ಶ್ರೀಮತಿ | ಸಾರಿದ ಸಮತಾವಾದದ ಕೃತಿ | ಸಾರುವೆ ಇಪ್ಪತ್ತಂಶದ ಆರ್ಥಿಕ ಕಾರ್ಯಕ್ರಮವನು   ||೧|| ಸರ್ವರ ಹೃದಯದಲ್ಲಿ ಇರುವ ಸರ್ವಾತ್ಮನೊಬ್ಬನೇ ಇದ್ದು | ಓರ್ವ ಓರ್ವರಲ್ಲಿ ಇರುವ ಅಸಮಾನತೆಯನು | ಸರಿಬಾರದಕ್ಕ ಶ್ರೀಮತಿ ಅರಿತು ತೆಗೆದು ತುರ್ತಪರಿಸ್ಥಿತಿ | ಅಪತ್ಕಾಲ ತೆಗೆಯಲು ಇಪ್ಪತ್ತಂಶದ ಕಾಯ್ದೆಯನು   ||೨|| ಖರೇ ದುಡಿಯುವ ಬಡವರತನಕ ಸರಕಾರ ಸಹಾಯ ಬರೂದರಾಗ | ಸಿರಿವಂತರೇ ನುಂಗುವರು [...]

ರಾಷ್ಟ್ರೀಯ : ೩೭. ಖಾದಿ ಪ್ರಚಾರದ ಲಾವಣಿ

Monday, August 29th, 2011

ಮೂಲ ಮಾತು ನಿಮಗ ಕಾಲಬಿದ್ದ ಹೇಳತೇನಿ ಕೇಳಿಕೊಂಡು ನಡಿಬೇಕ್ರಿ ಸರ್ವಜನ ದೇಶದಭಿಮಾನಕ್ಕಾಗಿ ತ್ರಾಸ ಆದರೂ ಚಿಂತಿಯಿಲ್ಲ ಮೀಸಲಿದ್ದ ಖಾದಿಯ ವಸ್ತ್ರವನ ಧರಿಸಿರಿ ಇನ್ನ ಮೂವತ್ತೇಳು ಕೋಟಿ ಮಂದಿ ಇಂದ ಖಾದಿ ಧರಿಸಿದರ ಭರತಖಂಡ ಆಗತೈತಿ ಸ್ವಾಧೀನ ಗೋಳಾಡಿ ಇಂಗ್ಲೀಷರು ಹಾಳಾಗಿ ಹೋಗತಾರ ಕೂಳ ಇಲ್ಲದ ಸಾಯತಾರ ಗಿರಣಿ ಜನ / ಇಲ್ಲ ಅನಮಾನ ಗಿರಣಿ ಸಹಾಯದಿಂದ ನಿಮಗ ವರ್ಣಿಸಲಿಕ್ಕೆ ಬಾರದಂಥ ಅರಿವೆ ನೆಯ್ಯತಾರ ಇಂಗ್ಲೀಷ ಜನ ಅಗ್ಗದಿಂದ ಅರಿವೆ ಮಾರಿ ಜಗ್ಗಿ ಹಣ ಒಯ್ಯತಾರ ನುಗ್ಗ ಮಾಡಿ [...]

ರಾಷ್ಟ್ರೀಯ : ೩೮. ಅಸ್ಪೃಶ್ಯತಾ ನಿವಾರಣೆ ಲಾವಣಿ

Monday, August 29th, 2011

೨೮ ಎಲ್ಲಿ ಕೂತಿತ್ತು ಯಾವ ಕಡಿಂದ ಬಂತ ಏನೇನ ಮಾಡತೈತಿ ಚಳವಳಿ ಎಲ್ಲಾ ಜಾತಿ ಕೂಡಿ ಏಕ ಆಗುದಂತ ನಮಗ ಬಂದತರಿ ಎಂಥಾ ಬಗಳಿ ಹೀಂಗ ಅನ್ನುವರು ತುಂಬ್ಯಾರ ನಾಡಿನ್ಯಾಗ ಧರ್ಮದ ಅಭಿಮಾನ ಅವರಿಗೆ ಹೆಚ್ಚ ಹ್ಯಾಂಗ ಮಾಡುದು ಕಾಂಗ್ರೆಸದವರ ಮಾಡಿ ಇಟ್ಟರಂತಾರ ಪೇಚ ಹರಿಜನರ ಕಂಡರ ದೂರ ಸರಿಯತಾರ ಮುಟ್ಟಬ್ಯಾಡಂತ ಹೇಳತಾರ ಸ್ವಚ್ಛ ಹೊರಗ ಹೋದರ ಮರತಿರತಾರ ಕುಲ ಮನಿಗಿ ಬಂದರ ಆಗತದ ಉಚ್ಚ ಮೋಟಾರದವರು ಇವರನ್ನ ಒಳಗ ತುರುಕಿ ತುಳಲಿಕ್ಕೆ ಹತ್ತಿರತಾರ ಕಚಪಚ ಏಟು [...]

ರಾಷ್ಟ್ರೀಯ : ೩೫. ಪಾನನಿರೋಧದ ಲಾವಣಿ

Monday, August 29th, 2011

ಗದ್ದಲ ಮಾಡಬ್ಯಾಡ್ರಿ ವೃದ್ಧ ತರುಣರೆಲ್ಲ ನೀವು ಸ್ಥಬ್ಧಾಗಿ ಕೇಳಬೇಕು ಸಂಪೂರ್ಣ ಶುದ್ಧವಾದ ಮನಸಿನಿಂದ ಮದ್ಯಪಾನವನು ಬಿಟ್ಟು ಬುದ್ಧಿವಂತರಾಗಬೇಕು ಎಲ್ಲ ಜನಾ ಖೋಡಿ ಸರಾಯದ ಸಂಗ ಮಾಡುವದಷ್ಟೇ ತಡ ಪಾಡಾಗಿ ಕಲಿಸುವದು ತುಡಗತನ ಹೆಂಡರ ಮಕ್ಕಳನ ಬಿಡಿಸಿ ಖಂಡಾ ತಿನ್ನಲಿಕ್ಕೆ ಹಚ್ಚಿ ಖಂಡಿತ ಮಾಡತದ ಅಪಮಾನ ಒಟ್ಟಿಗೇಳುದೇನೈತಿ ದುಷ್ಟಗುಣದ ಮೆಟ್ಟ ಇದು ಬಿಟ್ಟು ನಾವು ದೂರ ಇರಬೇಕು ಅದನ ಬೆರಿಕಿ ಬಹಳ ಬ್ರಿಟಿಶರು ಬ್ಯಾಡ ಅಂತ ಹೇಳಲಿಲ್ಲ ನೋಡಿ ನೋಡಿ ನಗತಿದ್ದ್ರು ಕುಡಕರನ ನೀಚ ಸರಾಯದ ಚಟ ಹಚ್ಚಿ [...]

ರಾಷ್ಟ್ರೀಯ : ೩೬. ಪಾನನಿರೋಧ

Monday, August 29th, 2011

ಅರಿವಿನ ಜಲ್ಮ ಅರಿತವ ಬ್ರಹ್ಮ ಅರಿಯದವಗತಿ ಬಿಕ್ಕಟ್ಟ ಸುರಾಪಾನದಿಂದ ಶರೀರ ಕೆಡುವದು ಸಿರಿಯ ಸಂಪತ್ತು ಆಗುದು ನಷ್ಟ ಚಿತ್ತವಿಕಾರವಾಗಿ ಉತ್ತಮರೆಂಬುವ ನಾಮಶೇಷ ಉಳಿದಿಲ್ಲ ಜನರ ಹೆತ್ತ ತಾಯಿ ಹೆಂಡರ ಮಕ್ಕಳಿಗೆ ಭಿಕ್ಷಾಪಾತ್ರೆ ಕೊಡುವದು ಪೂರ ಕುಡದ ಬಂದವರ‍್ನ ತಡವಿ ನೋಡಿದರ ದೃಢವಾಗಿ ಕೊಡುವರ ತಕರಾರ ಒಡವಿ-ವಸ್ತ ಒತ್ತೆ ಇಡತಾರ ಕಣಗಂಡ ಮಡದಿ ಕೊರಳಾನ ಮಂಗಳಸೂತ್ರ ದೇವಿಪುರಾಣ ಓದಿ ಭಾಮನ ಮಾಡತಾರ ನಾಮ ಮುಕ್ತಿಪದಕ್ಹೊಂದದವರ ಹ್ಯಾವಕ್ಕಾಗಿ ತಮ್ಮ ಜೀವನ ಖಬರಿಲ್ಲದ ಕುಡದ ಮಾಡತಾರ ಎತ್ತಾರ ||ಚ್ಯಾಲ|| ಸಿಂದಿ ಶರೆ [...]

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ