ಗಮನಿಸಿ:
1. ಕನ್ನಡ ಭಾಷೆ-ಸಾಹಿತ್ಯಗಳ ಸಂಶೋಧನೆ- ಒಂದು ದಶಕದ ಕಿರುನೋಟ ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರ ಸಂಶೋಧನಾತ್ಮಕ ಸುದೀರ್ಘ ಪ್ರಬಂಧ ... ಇದು ಕಣಜದಲ್ಲಿ ಮಾತ್ರ!
2. ಕುವೆಂಪು ವಿರಚಿತ "ಶ್ರೀ ರಾಮಾಯಣ ದರ್ಶನಂ' ಇನ್ನೂ ಓದಲಾಗಿಲ್ಲವೆ?... ಈಗ ಓದಿ, ಕಣಜದ ಪುಟಗಳಲ್ಲಿ!

ವಿಶ್ವಾಸದಿಂದ
ಕಣಜ ತಂಡ
close
ಹುಡುಕಿ:
ಹೊಸ ಅಂಕಣ: (ಇನ್ನಷ್ಟು ಅಂಕಣಗಳು )

ಜೈವಿಕ ಕೀಟನಾಶಕ: ಏನಿದರ ಮಹತ್ವ?

ನಮ್ಮ ದೇಶದಲ್ಲಿ ಬೇಸಾದ ಬೆಳೆಗಳಲ್ಲಿ ರೋಗ ಬಾಧೆಯನ್ನು ತಪ್ಪಿಸಲು ರಾಸಾಯನಿಕ ಕೀಟನಾಶಕಗಳಿಗಾಗಿ ವರ್ಷಕ್ಕೆ ೬೦೦೦ ಕೋಟಿ ರೂಪಾಯಿಗಳು ವೆಚ್ಚವಾಗುತ್ತಿದೆ. ಇವುಗಳಿಂದ ಆಗುವ ಪರಿಸರ ಮಾಲಿನ್ಯ ಹಣದ ಖರ್ಚು ಮಾನವ ಮತ್ತು ಪ್ರಾಣಿಗಳಲ್ಲಾಗುವ ದುಷ್ಪರಿಣಾಮಗಳನ್ನು ಅವಲೋಕಿಸಿದರೆ ಜೈವಿಕ ಕೀಟನಾಶಕಗಳಿಗೇ ಮೊರೆಹೋಗುವುದು ಹೆಚ್ಚು ಸೂಕ್ತವೆಂಬುದು ಅರಿವಾಗುತ್ತದೆ ನಮ್ಮ ದೇಶದಲ್ಲಿ ಸುಮಾರು ಶೇಕಡಾ ೬೦ ಬೇಸಾಯ ಆಧಾರಿತ ಕುಟುಂಬಗಳಿವೆ; ಪ್ರಪಂಚದಲ್ಲಿನ ರೈತರಲ್ಲಿ ಶೇಕಡ ೨೫ ರಷ್ಟು. ೧೯೬೦ ದಶಕದ ನಂತರ ಆಹಾರ ಬೆಳೆಯುವ ಗತಿಯೇ ಬದಲಾಗಿದೆ. ಕಡಿಮೆ ಕಾಲದಲ್ಲಿ ಹೆಚ್ಚು ಬೆಳೆ [...]

6 19

ಇಂದಿನ ಜನುಮದಿನ:

  » : ಡಿ.ಎನ್. ಗುರುದತ್

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ