ಅಧ್ಯಾಯ 8 : ಸ್ವಾತಂತ್ರ್ಯೋತ್ತರ ಕರ್ನಾಟಕ ಒಂದು ನೋಟ*

Friday, April 1st, 2011

[* ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ 2007ರಲ್ಲಿ ಡಾ.ಹಿ.ಚಿ.ಬೋರಲಿಂಗಯ್ಯ  ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘‘ಅಭಿವೃದ್ದಿ ಪಥ’ ಎನ್ನುವ ಕೃತಿಯಿಂದ ಡಾ.ಎಸ್.ಚಂದ್ರಶೇಖರ ಅವರ ಈ  ಲೇಖನವನ್ನು ಆಯ್ದುಕೊಳ್ಳಲಾಗಿದೆ. ಇದನ್ನು ಬಳಸಲು ಒಪ್ಪಿಗೆ ನೀಡಿದ ಸಂಪಾದಕರಿಗೆ ಹಾಗೂ ಲೇಖಕರಿಗೆ ಕೃತಜ್ಞತೆಗಳು -ಸಂ.] ಸ್ವಾತಂತ್ರ್ಯ ಗಳಿಸಿಕೊಂಡ ಭಾರತ ಅರವತ್ತರ ಹೊಸ್ತಿಲಿನಲ್ಲಿದೆ. ಕರ್ನಾಟಕ ರಾಜ್ಯವು ಭಾರತದ ಒಂದು ಭಾಗವಾಗಿ ಸ್ವಾತಂತ್ರ್ಯಕ್ಕೆ ಸಂಪೂರ್ಣವಾಗಿ ಭಾಗಿಯಾದರೂ ರಾಜ್ಯದ ಚರಿತ್ರೆಯ ಮೊದಲ ದಶಕ ವಿಚಿತ್ರ ಗೊಂದಲಗಳನ್ನು, ಅನಿಶ್ಚಿತತೆಗಳನ್ನು ಎದುರಿಸಬೇಕಾಯಿತು. ಬ್ರಿಟಿಷ್ ಸಂಕೋಲೆಗಳಿಂದ ಬಿಡಿಸಿಕೊಂಡ ಕರ್ನಾಟಕದ ಜನತೆ ವಿವಿಧ ಸಂಸ್ಥಾನ, ಪ್ರದೇಶಗಳಲ್ಲಿ [...]

ಅಧ್ಯಾಯ 3: ಏಕೀಕರಣ ಕಥನ*

Friday, April 1st, 2011

[* ಕರ್ನಾಟಕ ಏಕೀಕರಣ ಕಥನ ಎಂಬ ಕೃತಿಯನ್ನು ಯಥಾವತ್ತಾಗಿ ಬಳಸಲು ಅವಕಾಶ ನೀಡಿದ ಡಾ.ಎಸ್.ಚಂದ್ರಶೇಖರ ಅವರಿಗೆ ಹಾಗೂ ಕೃತಿಯನ್ನು ಈ ಮೊದಲು ಪ್ರಕಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ನಾವು ಅಭಾರಿಯಾಗಿದ್ದೇವೆ. -ಸಂ.] ಪ್ರವೇಶ ಆಧುನಿಕ ಕರ್ನಾಟಕ ಕಂಡ ಎರಡು ಮುಖ್ಯ ಐತಿಹಾಸಿಕ ಘಟನೆಗಳೆಂದರೆ, ಸ್ವಾತಂತ್ರ್ಯ ಸಂಗ್ರಾಮ ಮತ್ತು ರಾಜ್ಯದ ಏಕೀಕರಣ. ಸ್ವಾತಂತ್ರ್ಯ ಸಂಗ್ರಾಮ ಇಡೀ ಭಾರತಕ್ಕೆ ಸಂಬಂಧಿಸಿದ್ದರೆ, ಏಕೀಕರಣ ಕೆಲವು ಪ್ರದೇಶಗಳಿಗೆ ಸೀಮಿತವಾಗಿತ್ತು. ಆದರೆ ಈ ಎರಡೂ ಚಳವಳಿಗಳು ಒಟ್ಟಾಗಿಯೇ ನಡೆದವು. ಭಾರತದ ಉಳಿದ ಪ್ರದೇಶಗಳಂತೆ ಕನ್ನಡ ಪ್ರಾಂತ್ಯಗಳೂ [...]

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ