ಯಕ್ಷಗಾನ ಯೌವನಾಶ್ವ ಅನುಸಾಲ್ವ ಕಾಳಗ – ಪಾತ್ರಗಳು

Wednesday, August 24th, 2011

ಧರ್ಮರಾಜ        ಮನ್ಮಥ ಭೀಮ    ಸುವೇಗ ಅರ್ಜುನ ಯೌವನಾಶ್ವ ನಕುಲ   ಅನುಸಾಲ್ವ ಸಹದೇವ           ಮಂತ್ರಿ ಸುಧಾರ ವೇದವ್ಯಾಸ        ದಾರುಕ ಶ್ರೀ ಕೃಷ್ಣ ದೂತಿ ಮುಂತಾದವರು ರುಕ್ಮಿಣಿ ವೃಷಕೇತು Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಯಕ್ಷಗಾನ ಯೌವನಾಶ್ವ ಅನುಸಾಲ್ವ ಕಾಳಗ

Wednesday, August 24th, 2011

ಭಾಮಿನಿ ಮರುತಸುತನೈತಂದು ನೋಡುತ | ಹಿರಿದು ರೋಷದಿ ಗದೆಯಗೊಂಡೀ | ದುರುಳನನು ಬಡಿದುರುಳಿಸುವೆನೆಂದೆನುತಲಾರ್ಭಟಿಸೆ || ಪರಿಕಿಸುತ ಖಳನೆಂದನಾರೈ | ಧುರದಪೇಕ್ಷೆಯೆ ನಿನಗೆಯನ್ನೊಳು | ತೆರಳು ಸದನಕೆ ಬೇಡ ಜೀವವನುಳುಹಿಕೊಳ್ಳೆಂದ                    ||೧೭೨|| ರಾಗ ಶಂಕರಾಭರಣ ಮಟ್ಟೆತಾಳ ಕಲಹದಲ್ಲಿ ಕರ್ಣಸುತನ | ಗೆಲಿದೆನೆಂಬ ಗರ್ವ ಬೇಡ | ಬಲವ ನೋಡೆನುತ್ತ ರಥಕೆ | ಗದೆಯೊಳೆರಗಿದ                        ||೧೭೩|| ಇಳೆಗೆ ಚೂರ್ಣವಾಗಿ ಬೀಳ | ಲಡರಿ ಬೇರೆ ಸ್ಯಂದನವನು | ಖಳಮಹಾಸ್ತ್ರದಿಂದಲೆಚ್ಚ | ನನಿಲ ಸುತನಿಗೆ                ||೧೭೪|| ಖಾತಿಯಿಂದ ಧುರವನೆಸಗೆ | ಕಾತರಿಸುತ [...]

ಯಕ್ಷಗಾನ ಯೌವನಾಶ್ವ ಅನುಸಾಲ್ವ ಕಾಳಗ

Wednesday, August 24th, 2011

ಭಾಮಿನಿ ಖಳನು ತುರಗವ ತಂದು ಸೇನೆಯ | ನಿಲಿಸಿ ಗೃಧ್ರಾಕಾರದಿಂದಲಿ | ಚಲುವ ವಾಜಿಯನಿಟ್ಟು ಮಧ್ಯದಿ ಕರದಿ ಬಿಲುವಿಡಿದು || ಅಳವಿಗಾರೈ ತರುವರೆನ್ನುತ | ಕಲಿತನದೊಳಿರಲಿತ್ತಲಶ್ವವ | ಸೆಳೆದುಕೊಂಡೈದಿರುವ ರಭಸಕೆ ಬೆದರಲೆಲ್ಲವರು                     ||೧೨೫|| ರಾಗ ಸಾಂಗತ್ಯ ರೂಪಕತಾಳ ಈ ರೀತಿಯಿಂದಲಶ್ವವನೆಳದೊಯ್ಯಲು | ಗಾರುಗೆಟ್ಟಾಗ ಧರ್ಮಜನು || ಮೂರುಲೋಕದೊಳಿಂಥ ಶೂರರ ಕಾಣೆನು | ಯಾರು ವೈರಿಗಳಿಹರ್ನಮಗೆ                       ||೧೨೬|| ಭರಿತ ಪ್ರಯತ್ನದಿ ತಂದೆವೀ ತುರಗವ | ಅರೆಕ್ಷಣದೊಳಗೊದನಲ್ಲ | ದೊರೆವುದೆ ಮಖವ ಮಾಳ್ಪುದ ಕಾಣೆನೆನ್ನುತ | ಪರಿಪರಿಯಿಂದಳಲಿದನು                ||೧೨೭|| ಕೂಡಿದ [...]

ಯಕ್ಷಗಾನ ಯೌವನಾಶ್ವ ಅನುಸಾಲ್ವ ಕಾಳಗ

Wednesday, August 24th, 2011

ರಾಗ ಶಂಕರಾಭರಣ ಮಟ್ಟೆತಾಳ ಎಲ್ಲಿಗೊಯ್ವೆ ನಮ್ಮ ಹಯವ ಕಳ್ಳರಂದದಿ | ನಿಲ್ಲು ಸಮರಕೀಗ ನೋಳ್ಪೆನೆನುತ ಶೌರ್ಯದಿ || ಬಿಲ್ಲಿಗೇರಿಸುತ್ತ ಶರವ ಬಿಡಲು ತೀವ್ರದಿ || ಹಲ್ಲಗಡಿವುತಾಗ ಪವನಜಾತ ಕೋಪದಿ                     ||೬೫|| ಧುರಕೆ ಸರಿವರಲ್ಲವೆನುತ ಶರವ ಕಡಿದನು | ಮರಳಿ ನಾಲ್ಕು ಕಣೆಯ ಭೂಪತರಳಗೆಚ್ಚನು || ಸರಿಸಮಾನತೆಯಲಿ ಕಲಹವೆಸಗಲಿತ್ತಲು | ಭರದಿ ಬಂದ ಯೌವನಾಶ್ವ ಸಮರಕಾಗಳು                ||೬೬|| ಪೊಡವಿಪತಿಗೆ ಸಮರಗೊಡಲಿಕಿನಜ ಜಾತನು | ಫಡಫಡೆನುತ ನಿಲಲು ನೋಡುತೆಂದ ಭೂಪನು || ಹುಡುಗನೈಸೆ ನಿನ್ನೊಳ್ಯಾಕೆ ಖಡುಗ ಸದನಕೆ | ನಡೆವುದುಚಿತವೆನಲು [...]

ಯಕ್ಷಗಾನ ಯೌವನಾಶ್ವ ಅನುಸಾಲ್ವ ಕಾಳಗ

Wednesday, August 24th, 2011

ಕಂದ ಗಿರಿಜಾಸುತ ನಿನ್ನಡಿಗಂ | ಪೊಡಮಡುವೆನು ಪಾಲಿಸೆನಗೆ ಕರುಣಾಮೃತಮಂ || ದುರಿತವನೀಗಿಸಿ ಕೃತಿಯಿದ | ಮೆರೆಸೈ ಗಣನಾಥ ಲೋಕತ್ರಯವಿಖ್ಯಾತ                  ||೧|| ಭಾಮಿನಿ ಜಲರುಹಾಸನಸತಿಯೆ ತವಪದ | ನಳಿನಕೊಂದಿಸಿ ಪೇಳ್ವೆನೀಕೃತಿ | ಇಳೆಯೊಳನುದಿನ ಬಾಳುವಂದದಿ ನುಡಿಸು ಜಿಹ್ವೆಯಲೀ || ಕಲಿತವನು ನಾನಲ್ಲ ಕಾವ್ಯದ | ತಿಳುವಳಿಕೆ ಎನಗಿಲ್ಲ ವರಕವಿ | ಗಳಿಗೆರಗಿ ರಚಿಸುವೆನು ಕದಳೀಪಳ್ಳಿ ಗಣನಾಥ                        ||೨|| ರಾಗ ಸೌರಾಷ್ಟ್ರ ತ್ರಿವುಡೆತಾಳ ಅರಸ ಜನಮೇಜಯಗೆ ಜೈಮುನಿ | ವರನು ಭಾರತ ಕಥೆಯನರುಹುತ || ಲಿರಲು ಪದಕಭಿನಮಿಸಿ ಕೇಳಿದ | [...]

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ