ಗೊಲ್ಲರ ಇತಿಹಾಸ ಕಥನ (3)
‘ಮತ್ತೋಡು ಹಾಲಪ್ಪನಾಯಕ’ನು ತನ್ನ ಸೈನ್ಯ ಸಮೇತ ಮುಸುವನಕಣಿವೆಯ ಘಾಟಿಗೆ ಬಂದು ಅಲ್ಲಿ ಚಿತ್ರದುರ್ಗದವರ ದನಗಳನ್ನು ಹಿಡಿಸುತ್ತಾನೆ. ಆಗ ಮದಕರಿ ನಾಯಕನಿಗೆ ಸುದ್ದಿ ಮುಟ್ಟಿಸಿದವನು ಒಬ್ಬ ಗೊಲ್ಲನಾಗಿದ್ದನೆಂದು ಆರ್. ಶೇಷಶಾಸ್ತ್ರಿಯವರು ಉಲ್ಲೇಖಿಸಿದ್ದಾರೆ. […]
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨
Phone: ೦೮೦-೨೨೨೨೭೪೭೮
Fax: ೦೮೦-೨೨೨೧೪೩೭೯
Email: projectmanager@kanaja.in
Web: http://www.kanaja.in
ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.
By kanaja| 2015-06-26T20:11:39+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
‘ಮತ್ತೋಡು ಹಾಲಪ್ಪನಾಯಕ’ನು ತನ್ನ ಸೈನ್ಯ ಸಮೇತ ಮುಸುವನಕಣಿವೆಯ ಘಾಟಿಗೆ ಬಂದು ಅಲ್ಲಿ ಚಿತ್ರದುರ್ಗದವರ ದನಗಳನ್ನು ಹಿಡಿಸುತ್ತಾನೆ. ಆಗ ಮದಕರಿ ನಾಯಕನಿಗೆ ಸುದ್ದಿ ಮುಟ್ಟಿಸಿದವನು ಒಬ್ಬ ಗೊಲ್ಲನಾಗಿದ್ದನೆಂದು ಆರ್. ಶೇಷಶಾಸ್ತ್ರಿಯವರು ಉಲ್ಲೇಖಿಸಿದ್ದಾರೆ. […]
By kanaja| 2015-06-26T20:11:38+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಭಾರತಾದ್ಯಂತ ನೆಲೆಗೊಂಡಿರುವ ಕೆಲವೇ ಕೆಲವು ಸಮುದಾಯಗಳಲ್ಲಿ ಗೊಲ್ಲ ಸಮುದಾಯವು ಒಂದಾಗಿದೆ. ಪಶು ಪಾಲನೆಯನ್ನೇ ಪ್ರಧಾನ ವೃತ್ತಿಯಾಗಿಸಿಕೊಂಡು ಕಾಡಡವಿಯಲ್ಲಿ ಬದುಕನ್ನು ಕಟ್ಟಿಕೊಂಡಿರುವ ಈ ಬುಡಕಟ್ಟನ್ನು ಬೇರೆ ಬೇರೆ ರಾಜ್ಯಗಳಲ್ಲಿ ಗೌಳಿ, ಮಣಿಯಾಣಿ, ಗೋವಳ, ಗೋಪ, ತುರುಕಾರ್, ಅಹಿರ್, ಇಡೆಯಾನ್, ಕೋನಾರ್, ರೆಡ್ಡಿ ಮುಂತಾದ ಹೆಸರುಗಳಿಂದ ಕರೆಯುವ ವಾಡಿಕೆಯಿದೆ. ಭಾರತಾದ್ಯಂತ ಏಕಸೂತ್ರವಾಗಿ ‘ಯಾದವ’ ರೆಂದು ಈ ಬುಡಕಟ್ಟನ್ನು ಗುರುತಿಸಲಾಗುತ್ತದೆ. […]
By kanaja| 2015-06-26T20:11:38+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ – ಕನ್ನಡಿಗ – ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದದ್ದು. […]
By kanaja| 2015-06-26T20:11:36+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ರುದ್ರಭಟ್ಟನ (ಕ್ರಿ.ಶ. ೧೧೪೦) ‘ಜಗನ್ನಾಥವಿಜಯ’ ಕಾವ್ಯದಲ್ಲಿ ವ್ಯಕ್ತವಾಗಿರುವ ೧೮ ಆಶ್ವಾಸಗಳಲ್ಲಿ, ಶ್ರೀಕೃಷ್ಣನ ಜನನ ವಿಚಾರದಿಂದ ಆರಂಭವಾಗುವ ಕಥೆಯು ಸಾಲ್ವನೆಂಬ ರಾಕ್ಷಸನ ವಧೆಯವರೆಗೆ ಕೃಷ್ಣ ಕಥೆಯು ಸಾಂದ್ರಿತವಾಗಿದೆ. […]
By kanaja| 2015-06-26T20:06:07+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಕಂಸಾಳೆ ದೇವರ ಗುಡ್ಡರ ಪಂಥ ಕರ್ನಾಟಕದ ಜನಪದ ಸಂಸ್ಕೃತಿ ಹಿನ್ನೆಲೆಯ ಹಲವು ಪಂಥ ಪರಂಪರೆಗಳಿವೆ. ಅಂತಹಪಂಥಗಳಲ್ಲಿ ಮೈಸೂರು ಸೀಮೆಯ ಕಂಸಾಳೆ ದೇವರ ಗುಡ್ಡರ ಪಂಥವು ಒಂದು. ಇವರು ಕರ್ನಾಟಕದ ದಕ್ಷಿಣ ಭಾಗದಲ್ಲಿ ಭಕ್ತ ಸಮೂಹವನ್ನು ಪಡೆದಿರುವ ಮಾದಯ್ಯನ ಶಿಶು ಮಕ್ಕಳು. ಇವರನ್ನು ಸ್ಥಳೀಯವಾಗಿ ‘ದೇವರ ಗುಡ್ಡರು’ ಎಂದು ಕರೆಯುತ್ತಾರೆ. ‘ದೇವರ ಗುಡ್ಡ’ ಅಂದರೆ ದೈವ ಒಂದು ನೆಲೆಸಿದ ಗುಡ್ಡ ಎಂತಲೂ, ಬೆಟ್ಟದ ದೈವದ ಶಿಷ್ಯ ಎಂದೂ ಅರ್ಥವಾಗುತ್ತದೆ. […]
By kanaja| 2015-06-26T20:06:06+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಉರಿಚಮ್ಮಾವುಗೆ ಸುಡುಮದ್ದು ಶ್ರವಣದೊರೆ ಸಂಹಾರದ ಪ್ರಸಂಗ ಮಾದಯ್ಯನ ಕಾವ್ಯ ಮತ್ತು ಪರಂಪರೆಯಲ್ಲಿ ಒಂದು ಪ್ರಮುಖ ಘಟನೆ. ಮಾದಯ್ಯ ದೇವಲೋಕದಿಂದ ಭುವಿಗೆ ಅವತರಿಸುವುದೇ ಇದಕ್ಕಾಗಿ. ಶ್ರವಣ ಮತ್ತು ಈ ಪ್ರಸಂಗ ಮಾದಯ್ಯ ಎದುರುಗೊಂಡ ಚಾರಿತ್ರಿಕ ವ್ಯಕ್ತಿಯನ್ನೊ, ರಾಜನನ್ನೋ ಅಥವಾ ಆ ಕಾಲದಲ್ಲಿ ಆ ಭಾಗದಲ್ಲಿ ಪ್ರಚಲಿತದಲ್ಲಿದ್ದ ಒಂದು ಧರ್ಮವನ್ನೋ ಇದು ಸೂಚಿಸುತ್ತಿದೆ. […]
By kanaja| 2015-06-26T20:06:05+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕದ ಏಕೀಕರಣ ಒಂದು ಮಹತ್ವ ಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ-ಕನ್ನಡಿಗ- ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದುದ್ದು. […]
By kanaja| 2015-06-26T20:06:04+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಬರೆಯಬೇಕಾದ ಚರಿತ್ರೆ ಒಂದು ಸಲ ಹೀಗೆ ಏಳುಮಲೆ ಕಾಡುದಾರಿಯಲಿ ಹೋಗತ ಇರಬೇಕಾದರೆ ಒಂದು ಹುಲಿಗೂ ಒಬ್ಬ ಮನುಷ್ಯನಿಗೂ ಮಾತಿಗೆ ಮಾತು ಬೆಳೆಯಿತು. ಹುಲಿ ನಾನೆ ಹೆಚ್ಚು ಅಂತ. ಮನುಷ್ಯ ನಾನೆ ಹೆಚ್ಚು ಅಂತ. ಹುಲಿ ಹೇಳಿತು ನಾನು ಒಂದು ಸಲ ಕಣ್ಣು ಕೆಕ್ಕರಿಸಿ ಘರ್ಜಿಸಿದರೆ ಸಾಕು ನೀನು ನಡುಗಿ ಹೋಗುತೀಯ. ಮನಸ್ಸು ಮಾಡಿದರೆ ನಿನ್ನನ್ನು ಸಿಗಿದು ತಿಂದುಬಿಡಬಲ್ಲೆ. […]
By kanaja| 2015-06-26T10:07:10+00:00 June 26th, 2015|ವಿಭಾಗ: ಕಲೆ ಮತ್ತು ಮನರಂಜನೆ, ಜನಪದ, ಜನಪದ ಮತ್ತು ಪ್ರದರ್ಶನ ಕಲೆ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ರಾಧಾನಾಟ ರಾಧಾಕೃಷ್ಣರ ರಾಸಲೀಲಾ ರಾಧಾನಾಟದ ಉಗಮಕ್ಕೆ ಪ್ರೇರಣೆಯಾಗಿದೆ. ‘ರಾಧಾಕೃಷ್ಣರ ರಾಸಲೀಲೆ ವೃಂದಾವನದ ರಾಸಲೀಲಾ ನೃತ್ಯ ೧೫ ರಿಂದ ೧೭ನೆಯ ಶತಮಾನದಲ್ಲಿ ಬೆಳೆದು ಬಂದ ಭಕ್ತಿರಂಗಭೂಮಿಯ ಪ್ರಕಾರ. ರಾಧಾಕೃಷ್ಣರ ಉತ್ಕಟ ಭಕ್ತಿಯ ಪ್ರಸಾರವೇ ಇದರ ಸ್ಥಾಯಿಭಾಗ, ರಾಸಲೀಲಾ ನೃತ್ಯದ ಕಲಾವಿದರು ಅಭಿನಯ ಚತುರರಾಗಿರಲಿಲ್ಲ. ವೇಷಗಾರಿಕೆ, ರಂಗದ ಪರಿಕಲ್ಪನೆ ಅಷ್ಟಾಗಿ ಇವರಲ್ಲಿರಲಿಲ್ಲ. […]
By kanaja| 2015-06-26T10:07:08+00:00 June 26th, 2015|ವಿಭಾಗ: ಕಲೆ ಮತ್ತು ಮನರಂಜನೆ, ಜನಪದ, ಜನಪದ ಮತ್ತು ಪ್ರದರ್ಶನ ಕಲೆ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಹರದೇಶಿ-ನಾಗೇಶಿ ಲಾವಣಿ ಬೆಳವಣಿಗೆಯ ಎರಡನೆಯ ಘಟ್ಟದಲ್ಲಿ ರೂಪ ಪಡೆದ ಗೀಗೀ ಹಾಡುಗಾರಿಕೆಯಲ್ಲಿಯೇ ಹರದೇಶಿ-ನಾಗೇಶಿ ಅಥವಾ ಕಲ್ಗಿ-ತುರಾಯಿ, ಸವಾಲ್-ಜವಾಬ್ ಎಂಬ ರೂಪಗಳು ಪ್ರಾರಂಭವಾದವು. ಈ ಹರದೇಶಿ-ನಾಗೇಶಿ ಸಂಪ್ರದಾಯಕ್ಕೆ ಶಕ್ತಿಪಂಥ ಪ್ರಭಾವ ಬೀರಿದೆ. ‘ಹರದೇಶಿ-ನಾಗೇಶಿ ಹಾಡುಗಳು ಮೊದ ಮೊದಲು ಗಂಡು-ಹೆಣ್ಣು ಹೆಚ್ಚೆಂದು ಹೇಳ ಹೊರಟ ಅವು ಆಧ್ಯಾತ್ಮಕ್ಕೆ ತಿರುಗಿದವು. […]
By kanaja| 2015-06-26T10:07:07+00:00 June 26th, 2015|ವಿಭಾಗ: ಕಲೆ ಮತ್ತು ಮನರಂಜನೆ, ಜನಪದ, ಜನಪದ ಮತ್ತು ಪ್ರದರ್ಶನ ಕಲೆ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ವೈಷ್ಣವ ಪಂಥ ವೈಷ್ಣವ ಸಣ್ಣಾಟಗಳು ಎಂದು ಕರೆಯಲ್ಪಟ್ಟಿರುವ ಈ ಆಟಗಳ ಹಿನ್ನೆಲೆ ಕುರಿತು ಯೋಚಿಸುವುದು ಇಲ್ಲಿ ಅಗತ್ಯವಾಗಿದೆ. ‘ಉತ್ತರ ಕರ್ನಾಟಕದ ಬಯಲಾಟಗಳೆಲ್ಲ ಒಂದಿಲ್ಲೊಂದು ಧಾರ್ಮಿಕ ಆಂದೋಲನವನ್ನು ಆಧರಿಸಿಯೇ ಹುಟ್ಟಿ ಬಂದಿವೆ. ಧಾರ್ಮಿಕ ಚಳುವಳಿಯಾಗಿ ಒಂದು ಪಂಥದ ತತ್ವವನ್ನು ಸ್ವೀಕಾರ ಮಾಡುವುದಷ್ಟೇ ತಡ ಆ ತತ್ವ ಸಾಮಾನ್ಯನಿಗೆ ಹೋಗುವಾಗ ಸಗುಣವಾಗಿ ಕಥೆಯ ಮೈತೊಟ್ಟು ಬಯಲಾಟವಾಗಿದೆ. […]
By kanaja| 2015-06-26T10:07:06+00:00 June 26th, 2015|ವಿಭಾಗ: ಕಲೆ ಮತ್ತು ಮನರಂಜನೆ, ಜನಪದ, ಜನಪದ ಮತ್ತು ಪ್ರದರ್ಶನ ಕಲೆ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಸಾಮಾಜಿಕ ಸಣ್ಣಾಟಗಳು ಸಾಮಾಜಿಕ ವಸ್ತುವನ್ನೊಳಗೊಂಡ ಸಣ್ಣಾಟಗಳು ಸಣ್ಣಾಟದ ಉಗಮದ ಎರಡನೆಯ ಘಟ್ಟದಲ್ಲಿ ರೂಪ ಪಡೆದುಕೊಂಡಿತು. ಈ ಘಟ್ಟದಲ್ಲಿ ರಚನೆಯಾದ ಎಲ್ಲ ಆಟಗಳು ಲೌಕಿಕದ ಕಡೆಗೆ ಹೆಚ್ಚು ಗಮನ ಹರಿಸಿದ್ದನ್ನು ಕಾಣಬಹುದು. ‘ಸಣ್ಣಾಟವೆಂದು ಗುರುತಿಸಲ್ಪಡುತ್ತಿರುವ ಡಪ್ಪಿನಾಟವು ಕಳೆದ ಶತಮಾನದ ಉತ್ತರಾರ್ಧಧಲ್ಲಿ ಹುಟ್ಟಿ ಬೆಳಕಿಗೆ ಬಂದಿರುವಂತಹದ್ದು. ಡಪ್ಪಿನಾಟದ ಪ್ರಾಚೀನತೆ ೧೮೬೦ರ ಹಿಂದೆ ಸರಿಯಲಾರದು. […]
By kanaja| 2015-06-26T10:07:05+00:00 June 26th, 2015|ವಿಭಾಗ: ಕಲೆ ಮತ್ತು ಮನರಂಜನೆ, ಜನಪದ, ಜನಪದ ಮತ್ತು ಪ್ರದರ್ಶನ ಕಲೆ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
‘ಡಪ್ಪಿನಾಟ’ ಅಥವಾ ಸಣ್ಣಾಟ ಎಂದು ಕರೆಯಲ್ಪಟ್ಟಿರುವ ಈ ರಂಗ ಪ್ರಕಾರ ೧೮೬೦ಕ್ಕಿಂತಲೂ ಮೊದಲೇ ಅಸ್ತಿತ್ವ ಪಡೆದುಕೊಂಡಿತ್ತು. ‘ಸಣ್ಣಾಟ’ ಅಥವಾ ಡಪ್ಪಿನಾಟವೆಂಬ ಈ ರಂಗಪ್ರಕಾರ ಹುಟ್ಟಿಕೊಳ್ಳಲು ಅನೇಕ ಪ್ರೇರಣೆ ಪ್ರಭಾವಗಳು ಕಾರಣಗಳಾಗಿವೆ. ಅದರಲ್ಲಿ ಪ್ರಮುಖವಾಗಿ ಶೈವ ಪಂಥ, ವೈಷ್ಣವ ಪಂಥ, ಶಕ್ತಿ ಪಂಥ, ಬಹುರೂಪಿಗಳು, ಲಾವಣಿ, ಹರದೇಶಿ-ನಾಗೇಶಿ, ಸವಾಲ್-ಜವಾಬ್ ಕಾರಣಗಳಾಗಿವೆ. […]
By kanaja| 2015-06-26T10:07:04+00:00 June 26th, 2015|ವಿಭಾಗ: ಕಲೆ ಮತ್ತು ಮನರಂಜನೆ, ಜನಪದ, ಜನಪದ ಮತ್ತು ಪ್ರದರ್ಶನ ಕಲೆ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಕನ್ನಡ ವಿಶ್ವವಿದ್ಯಾಲಯಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿ ಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ. […]
By kanaja| 2015-06-26T09:21:22+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
೧. ಕಂಠಿ ಹನುಮಂತರಾಯ, ಸಿಂದೂರ ಲಕ್ಷ್ಮಣ(ರಂಗನಾಟಕ), ಪಾಟೀಲ ಪ್ರಿಂಟರ್ಸ್, ಬಾಗಲಕೋಟ ೨. ರಾಜೇಶ್ವರಿ ವೀ. ಶೀಲವಂತ, ಲೇಖನ ಹೋರಾಟಗಾರ, ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ,(ಸಂ) ಮಂಜುನಾಥ ಬೇವಿನಕಟ್ಟಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. […]
By kanaja| 2015-06-26T09:21:21+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಆ. ಬೀಜಗಳನ್ನು ಬಿತ್ತುವಾಗ ರೈತರು ಹೊಲದಲ್ಲಿ ಬೀಜಗಳನ್ನು ಬಿತ್ತಲು ಹೋಗುವಾಗ, ಹೋಗುವ ಮುನ್ನ, ಬಿತ್ತುವ ಕೂರಿಗೆಗೆ ಸೀರೆ ಉಡಿಸಿ, ಉಡಿ ತುಂಬಿ, ನೈವೇದ್ಯ ಮಾಡಿ ಪೂಜೆ ಮಾಡುವ ಸಂಪ್ರದಾಯವಿದೆ. ಪಡಿಯಮ್ಮನ ಸೀಮೆಯ ರೈತರು ಕೂರಿಗೆಗೆ ಪೂಜೆ ಮಾಡುವ ಪೂರ್ವದಲ್ಲಿಯೇ ಪಡಿಯಮ್ಮನ ಬೆಟ್ಟಕ್ಕೆ ಹೋಗಿ ತಾಯಿಗೆ ಉಡಿ ತುಂಬುತ್ತಾರೆ. […]
By kanaja| 2015-06-26T09:21:20+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
೪. ಲಕ್ಷ್ಮೀದೇವಿ ನಾಗರಾಳದ ಕಪ್ಪರ ಪಡಿಯಮ್ಮನಾದದ್ದು ಅತ್ಯಂತ ಸುಂದರವಾದ ರಮಣೀಯವಾದ ಪ್ರದೇಶವು ತನ್ನ ತಾಯಿಗೆ ಸಿಕ್ಕಿದ್ದರಿಂದ ಸಂತೋಷಗೊಂಡ ದಿಗಂಬರೇಶ್ವರರು ‘ಎಂತಹ ಅಮೋಘವಾದ ಸ್ಥಳವನ್ನು ಪಡೆದೆಯವ್ವಾ’ ಎಂದು ಭಾವೋದ್ವೇಗಕ್ಕೊಳಗಾಗಿ ಉದ್ಘರಿಸುತ್ತಾರೆ. ಹಾಗೇ ಅವರು ಉದ್ಘಾರವೆತ್ತಿ ‘ಪಡೆದೆಯವ್ವ’ ಎಂದು ಹೇಳಿದ ಪದ ನಂತರ ಜನರ ಬಾಯಿಯಲ್ಲಿ ‘ಪಡದವ್ವ’ ‘ಪಡೆಯವ್ವ’ ಆಗಿ ನಂತರ ‘ಪಡಿಯವ್ವ’, ‘ಪಡಿಯಮ್ಮಕ’ ಎಂದು ರೂಪಾಂತರ ಹೊಂದಿತು. ಲಕ್ಷ್ಮೀದೇವಿ ಪಡಿಯಮ್ಮಳಾದಳು. […]
By kanaja| 2015-06-26T09:21:19+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಆ. ಯುಗಾದಿ ಅಮವಾಸ್ಯೆ ಯುಗಾದಿ ಅಮವಾಸ್ಯೆ ದಿನ ಬೆಟ್ಟದಲ್ಲಿರುವ ಕಪ್ಪರ ಪಡಿಯಮ್ಮನಿಗೆ ಜಾತ್ರೆ ನಡೆಯುತ್ತದೆ. ಇದು ಚಿಕ್ಕ ಪ್ರಮಾಣದಲ್ಲಿ ನಡೆಯುತ್ತದೆ. ಜಾತ್ರೆಯ ದಿನ ಮಠದ ಸ್ವಾಮಿಗಳು ಮತ್ತು ಊರ ಜನರು, ವಾದ್ಯವೈಭವಗಳೊಂದಿಗೆ ಬೆಟ್ಟಕ್ಕೆ ಹೋಗಿ ದೇವಿಗೆ ಅಭಿಷೇಕ ಮಾಡಿ ಸೀರೆ, ಖಣ ಉಡಿಸಿ, ಉಡಿತುಂಬಿ ಕಾಯಿ, ಕರ್ಪೂರ ನೈವೇದ್ಯ ಅರ್ಪಿಸಿ ಬರುತ್ತಾರೆ. ಇದು ಗ್ರಾಮದ ಜನ ಮತ್ತು ಮಠದಿಂದ ನಡೆಯುವ ಜಾತ್ರೆ. […]
By kanaja| 2015-06-26T09:21:15+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಭಾರತ ಸಂಪ್ರದಾಯ, ಸಂಸ್ಕೃತಿಗಳ ಬೀಡು. ದೇವಸ್ಥಾನ ಭಕ್ತರ ನೆಲವೀಡು. ಭಾರತದ ಹಳ್ಳಿ ಹಳ್ಳಿಗಳಲ್ಲಿಯೂ ದೇವಸ್ಥಾನಗಳು, ದೇವತಾರಾಧಕರಿದ್ದಾರೆ. ಭಾರತದಾದ್ಯಂತ ಪೂಜಿಸಲ್ಪಡುವ ದೇವರುಗಳಲ್ಲಿ ಕೆಲವೊಂದು ಪ್ರಖ್ಯಾತ ದೇವರುಗಳು ದೇಶವ್ಯಾಪಿಯಾಗಿ ಪೂಜಿಸಲ್ಪಡುತ್ತಿದ್ದರೆ, ಕೆಲವೊಂದು ದೇವರುಗಳು ಕೆಲವೊಂದು ಮತಕ್ಕೆ ಮಾತ್ರ ಸೀಮಿತವಾಗಿರುತ್ತವೆ. […]
By kanaja| 2015-06-26T09:21:15+00:00 June 26th, 2015|ವಿಭಾಗ: ಇತಿಹಾಸ, ಕರ್ನಾಟಕ ಇತಿಹಾಸ, ಜನಪದ, ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ|0 ಕಾಮೆಂಟ್ಗಳು
ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವ ಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ – ಕನ್ನಡಿಗ – ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದದ್ದು. […]